ತುಮಕೂರು ಜಿಲ್ಲೆ ತುರುವೇಕೆರೆ ನಗರದಲ್ಲಿ ಆದಿಜಾಂಬವ ಮಹಾಸಭಾ ,ನೂತನ ಶಾಖೆಯನ್ನ ಉದ್ಘಾಟಿಸಲಾಯಿತು.ನಂತರ ಪ್ರಾಥಮಿಕ ಸಹಕಾರ ಸಂಘ ಮುನಿಯೂರು, ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾದ ರಂಗಸ್ವಾಮಿ ಮುನಿಯೂರು ಹಾಗೂ ಪ್ರಾಥಮಿಕ ಸಹಕಾರ ಸಂಘ ಮಾವಿನಹಳ್ಳಿ ಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆಯಾದ ವಿಜಯ್ ಕುಮಾರ್ ರವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಆದಿ ಜಾಂಬವ ಮಹಾಸಭಾ ಅಧ್ಯಕ್ಷರಾದ ವಿ ಟಿ ವೆಂಕಟರಾಮಯ್ಯ ಉಪಾಧ್ಯಕ್ಷರಾದ ನಿವೃತ್ತ ಸಬ್ ಇನ್ಸ್ಪೆಕ್ಟರ್ ನಾಗರಾಜ, ಗೌರವಾಧ್ಯಕ್ಷರಾದ ರಾಮಕೃಷ್ಣಯ್ಯ ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಲಿ ಸದಸ್ಯ ಚಿದಾನಂದ್ ,ಬೋರಪ್ಪ ನಿವೃತ್ತ ಶಿಕ್ಷಕರು, ಡಾಕ್ಟರ್ ಚಂದ್ರು ಉಪನ್ಯಾಸಕರು ತೊರಮಾವಿನಹಳ್ಳಿ, ದ ಸಂ ಸ ಸಂಚಾಲಕರಾದ ಕುಮಾರ್ ಎಮ್, ಗುರುದತ್ತ, ಖಜಾಂಚಿ ಶಿವನಂಜಪ್ಪ ಮೇಲನಹಳ್ಳಿ ಮಂಜಣ್ಣ , ದ ಸಂ ಸ ರಾಮಚಂದ್ರ ಹೆಗ್ಗೆರೆ , ದ ಸಂಸ ಲಕ್ಷ್ಮಿಶ ದಂಡನ ಶಿವರ, ಪುಟ್ಟ ಯಲ್ಲಯ್ಯ, ರಂಗಸ್ವಾಮಿ, ಹರೀಶ್ ಮೇಲನಹಳ್ಳಿ, ತಮ್ಮಯ್ಯ ಬಿ ಪುರ, ಮುತ್ತುಗದಹಳ್ಳಿ ಶಿವಣ್ಣ, ಶಿವಣ್ಣ ನಿವೃತ್ತ ಉಪನ್ಯಾಸಕರು ಕೊಲ್ ಘಟ್ಟ, ರವಿಕುಮಾರ್ ತೋರಮಾವಿನಹಳ್ಳಿ, ಮತ್ತಿತರು ಉಪಸ್ಥಿತಿಯಲ್ಲಿದ್ದರು,
ತುರುವೇಕೆರೆಯಲ್ಲಿ ಆದಿ ಜಾಂಬವ ಮಹಾಸಭಾ ತಾಲೂಕು ಶಾಖೆ ಉದ್ಘಾಟನೆ ಹಾಗೂ ಅಭಿನಂದನಾ ಕಾರ್ಯಕ್ರಮ










Leave a Reply