
ತಿಪಟೂರು ನಗರಸಭೆಗೆ ನೂತನವಾಗಿ ಐವರು ನಾಮನಿರ್ದೇಶಿತ ಸದಸ್ಯರನ್ನಾಗಿ ಸರ್ಕಾರ ಆದೇಶಹೊರಡಿಸಿದೆ.
ನೂತನ ನಾಮನಿರ್ದೇಶಿತ ಸದಸ್ಯರಾಗಿ ಲೋಕನಾಥ್ ಸಿಂಗ್,ಶಿವಪ್ರಸಾದ್,ಶ್ರೀಮತಿ ನಂದಿನಿ ತರಕಾರಿ ಕಿಟ್ಟಿ,ಗಾಂಧೀನಗರ ಇಮ್ರಾನ್,ಹಳೇಪಾಳ್ಯ ಧನಂಜಯ ಉರುಫ್ ರವಿ,ಇವರನ್ನು ಸರ್ಕಾರ ನಾಮನಿರ್ದೇಶಿತ ಸದಸ್ಯರನ್ನಾಗಿ ಆದೇಶಹೊರಡಿಸಿದೆ.
ಕಾಂಗ್ರೇಸ್ ಸರ್ಕಾರದ ಇರುವವರೆಗೆ ನಾಮನಿರ್ದೇಶಕ ಸದಸ್ಯರು ಮುಂದುವರೆಯಲಿದ್ದು, ನಾಮನಿರ್ದೇಶನಕ್ಕೆ ಸಹಕಾರ ನೀಡಿದ ಶಾಸಕ ಕೆ.ಷಡಕ್ಷರಿ ಮುಖಂಡರಾದ ನಿಖಿಲ್ ರಾಜಣ್ಣ ಸೇರಿದಂತೆ, ಬ್ಲಾಕ್ ಕಾಂಗ್ರೇಸ್,ನಗರಕಾಂಗ್ರೇಸ್ ಅಧ್ಯಕ್ಷರು ಸೇರಿದಂತೆ ಎಲ್ಲಾ ಮುಖಂಡರಿಗೂ ಅಭಿನಂದನೆ ಸಲ್ಲಿಸಿದ್ದಾರೆ
ವರದಿ: ಮಂಜುನಾಥ್ ಹಾಲ್ಕುರಿಕೆ









Leave a Reply