
ತಿಪಟೂರು ನಗರದ ಹಾಸನ ವೃತ್ತದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ರಥಯಾತ್ರೆಗೆ ಭವ್ಯ ಸ್ವಾಗತಕೋರಲಾಯಿತು
ತಿಪಟೂರು ತಹಸೀಲ್ದಾರ್ ಪವನ್ ಕುಮಾರ್ .ಇಒ ಸುದರ್ಶನ್ ಕನ್ನಡಾಂಭೆ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ರಥಯಾತ್ರೆಗೆ ಚಾಲನೆ ನೀಡಿದರು
ಕನ್ನಡ ಸಾಹಿತ್ಯ ಪರೀಷತ್ ಅಧ್ಯಕ್ಷ ಬಸವರಾಜು ಭಾಸ್ಕರಾಚಾರ್ .ಶಾರದಮ್ಮ ಉಪನ್ಯಾಸಕರಾದ ಶಿವಕುಮಾರ್ ಸೋಮಶೇಖರ್.ಸೇರಿದಂತೆ ಅನೇಕರು ಉಪಸ್ಥಿತರಿದರು









Leave a Reply