
ತಿಪಟೂರು ತಾಲ್ಲೋಕು ಕೃಷಿ ಸಮಾಜ 2024-25ನೇ ಸಾಲಿನ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 26ಜನ ಅಭ್ಯಾರ್ಥಿಗಳು ಸ್ಪರ್ಧಿಸಿದ್ದು 15ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ,ಎಂ.ಎಸ್ ಯೋಗೀಶ್,187,ಎಂ.ಸಿ ನಟರಾಜ್ 179.ಎಚ್.ಎಸ್ ಯೋಗಾನಂದ ಮೂರ್ತಿ178.ಎಂ.ಆರ್ ಸಂಗಮೇಶ್168.ಜಿ.ಬಿ ರಾಜಶೇಖರ್163.ಮುದ್ದುಲಿಂಗೇಗೌಡ 159.ಯೋಗಾನಂದಸ್ವಾಮಿ.ಎಂ.ಜಿ152.ಎಸ್.ಗಂಗಾಧರಯ್ಯ148.ಡಿ.ಎಂ ಶಂಕರಮೂರ್ತಿ142.ಕೆ.ಎಸ್ ಸದಾಶಿವಯ್ಯ132.ಮೋಹನ್ ಕೆ.ಆರ್ 131.ಎ.ಎಸ್ ವಿಜಯ್ ಕುಮಾರ್125.ವಿಶ್ವೇಶ್ವರಯ್ಯ124.ಎಸ್ ಬಸವರಾಜು.121.ಕೆ.ಎಸ್ ದೇವರಾಜು116ಮತ ಪಡೆಯುವ ಮೂಲಕ 15ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ

ಚುನಾವಣಾಧಿಕಾರಿಗಳಾಗಿ ಸಹಾಯಕ ಕೃಷಿ ನಿರ್ದೇಶಕ ಪವನ್ ಕರ್ತವ್ಯ ನಿರ್ವಹಿಸಿದರು ಬೆಳಗ್ಗೆಯಿಂದ ಆರಂಭವಾದ ಚುನಾವಣೆ 3 ಗಂಟೆಗೆ ಮುಕ್ತಾಯವಾಗಿದ್ದು 3ಗಂಟೆ ಆರಂಭವಾದ ಮತ ಏಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಚುನಾವಣಾಧಿಕಾರಿಗಳು ವಿಜೇತ ಅಭ್ಯಾರ್ಥಿಗಳನ್ನ ಘೋಷಣೆ ಮಾಡಿದ್ದಾರೆ.

ನೂತನವಾಗಿ ಆಯ್ಕೆಯಾದ ನಿರ್ದೇಶಕರನ್ನ ಶಾಸಕ ಕೆ.ಷಡಕ್ಷರಿ ಕಾಂಗ್ರೇಸ್ ಮುಖಂಡ ನಿಖಿಲ್ ರಾಜಣ್ಣ,ಮಾಜಿ ತಾ.ಪಂ ಅಧ್ಯಕ್ಷ ಎಂಬಿ ಪರಮಶಿವಯ್ಯ, ನ್ಯಾಕೇನಹಳ್ಳಿ ಸುರೇಶ್. ಬಸವರಾಜು ಮಾದೀಹಳ್ಳಿ ರೇಣು ಮುಂತ್ತಾದವರು ಅಭಿನಂದಿಸಿದರು
ವರದಿ:ಮಂಜುನಾಥ್ ಹಾಲ್ಕುರಿಕೆ










Leave a Reply