KALPATHARU KRANTHI

ತಿಪಟೂರು ಶಾಸಕ ಕೆ.ಷಡಕ್ಷರಿ ಯವರ ಹುಟ್ಟುಹಬ್ಬದ ಅಂಗವಾಗಿ ಬಿಲ್ವಪತ್ರೆ ಸಸಿ ನೆಡುವ ಮೂಲಕ ಶುಭಕೋರಿದ ಶ್ರೀ ಸಿದ್ದಗಂಗಾಮಠದ ಶ್ರೀಸಿದ್ದಲಿಂಗಮಹಾಸ್ವಾಮೀಜಿಗಳು

IMG-20250413-WA0058
Spread the love

ತಿಪಟೂರು ಜನಪ್ರಿಯ ಶಾಸಕರು ಅಭಿವೃದ್ದಿಯ ಹರಿಕಾರ ಕೆ.ಷಡಕ್ಷರಿಯವರು 77ನೇ ಹುಟ್ಟು ಹಬ್ಬವನ್ನ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು ,ಹುಟ್ಟುಹಬ್ಬದ ಅಂಗವಾಗಿ ಕೆ.ಷಡಕ್ಷರಿ ಯವರ ಮನೆದೇವರು ತಿಪಟೂರು ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಸಲ್ಲಿಸಲಾಯಿತು,

ನಂತರ ತುಮಕೂರು ಶ್ರೀ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳು ಕೆರೆಗೋಡಿ ರಂಗಾಪುರ ಭೂ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿಗಳುಸೇರಿದಂತೆ ಅನೇಕ ಹರಗುರು ಚರಮೂರ್ತಿಗಳು,ಬಿಲ್ವಪತ್ರೆಸಸಿ ಬನ್ನಿಪತ್ರೆ ಸಸಿ, ನೆಡುವ ಮೂಲಕ ,ಹುಟ್ಟುಹಬ್ಬದ ಶುಭಕೋರಿದರು,ಗಣ್ಯರು ಹಾಗೂ ಕುಟುಂಬ ಸದಸ್ಯರೊಂದಿಗೆ, ಶ್ರೀಗಳಿಗೆ ಪೂಜೆಸಲ್ಲಿಸಿದರು

Exit mobile version