ತಿಪಟೂರಿನ ಸೌರಭ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಟಿ.ಎನ್.ಆಶಾಕಿರಣ್ ಮತ್ತು ಉಪಾಧ್ಯಕ್ಷರಾಗಿ ಬಿ.ಎಸ್.ಶೋಭ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶಂಶಾದ್ ಬೇಗಂ ಘೋಷಿಸಿದ್ದಾರೆ. ನಿರ್ದೇಶಕರುಗಳಾಗಿ ಎಚ್.ವಿ.ಪಂಕಜ ಚಂದ್ರಕಾAತ, ಎಮ್.ಪಿ.ಮಂಜಳ, ಎಮ್.ಎಸ್.ಚೆನ್ನಾಂಬಿಕ, ಕುಸುಮ ನಂದಕುಮಾರಿ ಮಮತಾ ಕೆ.ಮಂಜುಳ ಭಾಗ್ಯಮ್ಮ ನಾಗಮಣಿ ಶಾಂತಮ್ಮ ಆಯ್ಕೆಯಾಗಿದ್ದಾರೆ ಈ ಸಂದರ್ಭದಲ್ಲಿ, ಸಿಬ್ಬಂದಿ ವರ್ಗ, ಕಾರ್ಯದರ್ಶಿ ಕಲ್ಪನ, ಜಮುನ ಚೈತ್ರ ಮೇಘನ ಹಾಜರಿದ್ದರು.
ವರದಿ: ಸಂತೋಷ್ ಓಬಳ. ಗುಬ್ಬಿ
